ಲಕ್ಷ್ಮೀ ಯನ್ನು ಒಲಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ, ಜೀವನ ಪೂರ್ತಿ ಇರುತ್ತದೆ ಲಕ್ಷ್ಮೀ ಕಟಾಕ್ಷ

ಬೆಂಗಳೂರು : ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯಲು ಜನರು  ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಅದೆಷ್ಟೇ ಕಷ್ಟಪಟ್ಟು ದುಡಿದರೂ ಯಶಸ್ಸು ಸಿಗುವುದೇ ಇಲ್ಲ. ಸಂಪಾದಿಸಿದ ಹಣ ಕೈಯ್ಯಲ್ಲಿ ಉಳಿಯುವುದೇ ಇಲ್ಲ. ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುವುದೇ ಇಲ್ಲ. ಹೀಗಾದಾಗ ಮನಸ್ಸು ತಲ್ಲಣಿಸಿ ಬಿಡುತ್ತದೆ.  ಏನು ಮಾಡಬೇಕು ಎನ್ನುವ ಲೆಕ್ಕಾಚಾರಕ್ಕೆ ಇಳಿಯುತ್ತದೆ ಮನಸ್ಸು. ಆದರೆ ಜ್ಯೋತಿಷ್ಯದಲ್ಲಿ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಳಲಾಗಿದೆ. ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಕೆಲವು ಸುಲಭ ಪರಿಹಾರಗಳನ್ನು ಸೂಚಿಸಲಾಗಿದೆ.  ಲಕ್ಷ್ಮೀ ಯನ್ನು ಮೆಚ್ಚಿಸಲು … Read more