Vastu tips : ಬೆಲ್ಲದಲ್ಲಿ ಅಡಗಿದೆ ನಿಮ್ಮ ಆರ್ಥಿಕ ಪ್ರಗತಿಯ ಗುಟ್ಟು! ಆರೋಗ್ಯ ಮಾತ್ರವಲ್ಲ ಅದೃಷ್ಟಕ್ಕೂ ಬೇಕು ಬೆಲ್ಲ

Vastu tips : ಬೆಲ್ಲದಲ್ಲಿ ಅಡಗಿದೆ ನಿಮ್ಮ ಆರ್ಥಿಕ ಪ್ರಗತಿಯ ಗುಟ್ಟು! ಆರೋಗ್ಯ ಮಾತ್ರವಲ್ಲ ಅದೃಷ್ಟಕ್ಕೂ ಬೇಕು ಬೆಲ್ಲ Source link

Vastu Tips : ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಹಾಕಿದ್ರೆ ನಿಮ್ಮ ಕೆಟ್ಟ ಸಮಯ ಶುರುವಾದಂತೆ

Right Direction to Put a Clock in The House: ಗಡಿಯಾರವೂ ಮನೆಗೆ ಅತ್ಯಗತ್ಯ ವಸ್ತುವಾಗಿದೆ. ಮನೆಯಲ್ಲಿ ಗಡಿಯಾರ ಹಾಕುವುದರಿಂದ ಎಲ್ಲಾ ಕೆಲಸಗಳು ಸಮಯಕ್ಕೆ ಮುಂದುವರಿಯುತ್ತವೆ. ಮನೆಯ ಗೋಡೆಯ ಮೇಲೆ ಗಡಿಯಾರವನ್ನು ಹಾಕುವುದರಿಂದ ಗೋಡೆಯ ಅಂದ ಹೆಚ್ಚುತ್ತದೆ, ಆದರೆ ಸೌಂದರ್ಯದ ಅನ್ವೇಷಣೆಯಲ್ಲಿ, ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಗಡಿಯಾರವು ಸಂತೋಷವನ್ನು ತರುತ್ತದೆ ಎಂಬುದನ್ನು ನಾವು ಮರೆತುಬಿಡುತ್ತೇವೆ. ಮನೆಯಲ್ಲಿ ಸಂಪತ್ತು, ಪ್ರತಿಷ್ಠೆ, ಖ್ಯಾತಿ ಇತ್ಯಾದಿಗಳನ್ನು ವೃದ್ಧಿಸಲು ಗಡಿಯಾರವನ್ನು ಗೋಡೆಯ ಮೇಲೆ ಯಾವ ದಿಕ್ಕಿನಲ್ಲಿ ಇರಿಸಬೇಕು … Read more

Vastu Tips: ಮರೆತು ಸಹ ಬಾತ್‌ರೂಮ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ, ವಾಸ್ತು ದೋಷಗಳಿಂದ ಬಡವರಾಗುತ್ತೀರಿ

Bathroom Vastu Tips: ಸಂತೋಷದ ಜೀವನವನ್ನು ನಡೆಸಲು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ, ಕಷ್ಟಪಟ್ಟು ದುಡಿದರೂ ಆರ್ಥಿಕ ಸ್ಥಿತಿ ಗಟ್ಟಿಯಾಗದಿರುವುದು ಹಲವು ಬಾರಿ ವ್ಯಕ್ತಿಯನ್ನು ಬೇಸರಕ್ಕೆ ದೂಡುತ್ತದೆ. ಇದಕ್ಕೆ ಕಾರಣ ವಾಸ್ತು ದೋಷಗಳು ಇರಬಹುದು. ವಾಸ್ತು ಪ್ರಕಾರ, ಮನೆಯ ಪ್ರತಿಯೊಂದು ಭಾಗವೂ ಮುಖ್ಯ. ಮಲಗುವ ಕೋಣೆ ಮತ್ತು ಅಡುಗೆಮನೆಯಂತೆಯೇ ಬಾತ್‌ರೂಮ್‌ ಕೂಡ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಮರೆತೂ ಸಹ ಬಾತ್‌ರೂಮ್‌ನಲ್ಲಿ ಈ ಕೆಲವು ವಸ್ತಗಳನ್ನ ಇಡಬಾರದು. ಬಾತ್‌ರೂಮ್‌ನಲ್ಲಿ ಸಸ್ಯಗಳನ್ನು ಎಂದಿಗೂ ನೆಡಬಾರದು. ಸಸ್ಯಗಳು ಶುದ್ಧತೆ ಮತ್ತು ಸಾತ್ವಿಕತೆಗೆ … Read more

ಮನೆಯ ಈ ಭಾಗದಲ್ಲಿ ಶತಪದಿ ಕಂಡರೆ ಅಶುಭ ನಿವಾರಣೆ ಖಂಡಿತ!

ಮಳೆಗಾಲದಲ್ಲಿ ಶತಪದಿ ಅಥವಾ ಲಕ್ಷ್ಮೀ ಚೇಳುಗಳು ಆಗಾಗ್ಗೆ ಕಂಡುಬರುತ್ತದೆ. ಆದರೆ ಮಳೆಯಿಲ್ಲದ ಸಂದರ್ಭದಲ್ಲಿ ಎಲ್ಲಾದರೂ ಶತಪದಿಗಳು ಕಂಡರೆ, ಅದಕ್ಕೆ ಕೆಲ ಅರ್ಥಗಳನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಶತಪದಿಯ ಹಠಾತ್ ಪ್ರತ್ಯಕ್ಷವು ಅದೃಷ್ಟ ಮತ್ತು ದುರದೃಷ್ಟವನ್ನು ಸೂಚಿಸುತ್ತದೆ. ಇದನ್ನೂ ಓದಿ: NEET 2022: ಎಂಬಿಬಿಎಸ್ ಸೀಟ್‌ಗಳ ಸಂಖ್ಯೆ ಹೆಚ್ಚಳ: ಯಾವ ರಾಜ್ಯಕ್ಕೆ ಎಷ್ಟು ಸೀಟು? ವಾಸ್ತು ತಜ್ಞರ ಪ್ರಕಾರ, ಶತಪದಿಯನ್ನು ರಾಹುವಿನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದದರಿಂದ ಮನೆಯಲ್ಲಿ ಕಂಡರೂ ಸಾಯಿಸದೆ ಮನೆಯಿಂದ ಹೊರಗೆ ಎಸೆಯಿರಿ. ಶತಪದಿಯನ್ನು ಕೊಲ್ಲುವುದರಿಂದ ವ್ಯಕ್ತಿಯ ಜಾತಕದಲ್ಲಿ ರಾಹುವಿನ … Read more

ಅಡುಗೆ ಮನೆಯ ಈ ವಸ್ತುಗಳನ್ನು ಯಾರಿಗೂ ಸಾಲ ನೀಡಬೇಡಿ, ನೀವೇ ಸಾಲಗಾರರಾಗಬಹುದು ..!

ಬೆಂಗಳೂರು : ಮನೆಯಲ್ಲಿ ಸದಾ ಸಮೃದ್ಧಿ ಇರಬೇಕು ಯಾವುದೇ ರೀತಿಯ ಆರ್ಥಿಕ ತೊಂದರೆ ಎದುರಾಗಬಾರದು ಎಂದೇ ಬಯಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೆಲವು ಪ್ರಮುಖ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಜ್ಯೋತಿಷ್ಯ  ಶಾಸ್ತ್ರದ ಸಲಹೆಗಳ ಪ್ರಕಾರ , ಅಡುಗೆಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.  ಆ ವಸ್ತುಗಳನ್ನು ಸಾಲ ನೀಡುವುದರಿಂದ ನಿಮ್ಮ ಮನೆಯ ಸಮೃದ್ಧಿಯನ್ನು  ನಿಂತು ಬಿಡಬಹುದು. ಹಾಗಾಗಿ ತಪ್ಪಿಯೂ ಆ ವಸ್ತುಗಳನ್ನು ಸಾಲವಾಗಿ ನೀಡಬಾರದು.  ಸಾಮಾನ್ಯವಾಗಿ, ಕೆಲವೊಮ್ಮೆ ಅಡುಗೆಮನೆಯಲ್ಲಿ ಕೆಲವು ಸಣ್ಣ ವಸ್ತುಗಳು ಮುಗಿದು … Read more