Nag Panchami 2023: ಹಲವು ವರ್ಷಗಳ ಬಳಿಕ ನಾಗ ಪಂಚಮಿಯಂದು ಈ ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ

Nag Panchami 2023:ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ ಶಿವನ ಜೊತೆಗೆ ನಾಗದೇವತೆಗೂ ಕೂಡ ವಿಧಿ ವಿಧಾನದಿಂದ ಪೂಜಿಸಲಾಗುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ ಜೀವಂತ ಹಾವನ್ನು ಹೊರತುಪಡಿಸಿ, ಹಾವಿನ ಪ್ರತಿಮೆಗೆ ಪೂಜೆ ಸಲ್ಲಿಸಬೇಕು ಎಂದು ಹೇಳಲಾಗುತ್ತದೆ. ಈ ದಿನ ದೇವಾಧಿದೇವ ಮಹಾದೇವನಿಗೆ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿ, ರುದ್ರಾಭಿಷೇಕ ಮಾಡುವ ಎಲ್ಲಾ ಭಕ್ತಾದಿಗಳ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಖುಷಿ ಮತ್ತು ಸುಖ-ಸಂರುದ್ಧಿಗಳ ಆಗಮನವಾಗುತ್ತದೆ. ಈ ಬಾರಿಯ ನಾಗ ಪಂಚಮಿ ಉತ್ಸವವನ್ನು … Read more

Astro: ಈ ರಾಶಿಗಳ ಜನರ ಭಾಗ್ಯ ಬದಲಾಗಲು ಇನ್ನೂ ಕೆಲವೇ ಗಂಟೆಗಳು ಬಾಕಿ

Astro Predictions: ವೈದಿಕ ಜೋತಿಷ್ಯದ ಪ್ರಕಾರ ಯಾವುದೇ ಒಂದು ಗ್ರಹ ತನ್ನ ಸ್ಥಾನ ಪಲ್ಲಟ ನಡೆಸಿದರೆ, ಅದು ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗುತ್ತದೆ. ಆಗಸ್ಟ್ ತಿಂಗಳು ಆರಂಭಗೊಂಡಿದ್ದು, ಈ ತಿಂಗಳಿನಲ್ಲಿ ಒಟ್ಟು ನಾಲ್ಕು ಗ್ರಹಗಳು ತನ್ನ ಸ್ಥಾನವನ್ನು ಪರಿವರ್ತಿಸಲಿವೆ. ಇವುಗಳಲ್ಲಿ ಮೊದಲನೆಯದಾಗಿ, ಆಗಸ್ಟ್ 7 ರಂದು ಶುಕ್ರ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸಾಮಾನ್ಯವಾಗಿ ಶುಕ್ರನನ್ನು ವೈಭವ ಹಾಗೂ ಸಂಪತ್ತಿನ ಫಲದಾತ ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾದ ಶುಕ್ರನ ಈ ಕರ್ಕ ಗೋಚರ ಒಟ್ಟು … Read more

Horoscope: ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭ, ಕನ್ಯಾ ರಾಶಿಯ ಮೇಲೆ ಯಾವ ಗ್ರಹದ ಕಣ್ಣು, ಇಲ್ಲಿದೆ ಇಂದಿನ ಭವಿಷ್ಯ

ಮೇಷ ರಾಶಿ- ಮನಸ್ಸು ಅತೃಪ್ತಿಯಿಂದ ಕೂಡಿರಲಿದೆ. ಮನಸ್ಸನ್ನು ಕಲಕುವ ವಿಷಯಗಳಿಂದ ಅಂತರ ಕಾಯ್ದುಕೊಳ್ಳಿ. ಮನಸ್ಸಿನ ನಿಯಂತ್ರಣಕ್ಕೆ, ಸ್ವಲ್ಪ ದೇವರ ಆರಾಧನೆ ನಡೆಸಿ, ಕುಟುಂಬ ಸದಸ್ಯರ ಜೊತೆಗೆ ಕಾಲ ಕಲೆಯಿರಿ, ಮನಸ್ಸಿಗೆ ಮುದ ನೀಡುವ ಚಲನಚಿತ್ರವನ್ನು ನೋಡುವುದು ಉತ್ತಮ. ಕೈಕಟ್ಟಿ ಕುಳಿತರೆ ವೃತ್ತಿಜೀವನ ಸುಧಾರಿಸುವುದಿಲ್ಲ. ನೀವು ಅದನ್ನು ಬೆಳಗಿಸಲು ಬಯಸುತ್ತಿದ್ದರೆ, ನೀವು ಆದಷ್ಟು ಹೆಚ್ಚು ಶ್ರಮಿಸಬೇಕು. ವ್ಯವಹಾರದಲ್ಲಿ ಜಾಗರೂಕತೆಯನ್ನು ಕಾಪಾಡಿಕೊಳ್ಳಿ. ತಿನ್ನುವಾಗ ಮತ್ತು ಕುಡಿಯುವಾಗ ಜಾಗರೂಕರಾಗಿರಿ, ಇಲ್ಲದಿದ್ದರೆ ಹೊಟ್ಟೆ ನೋವು ಸಂಭವಿಸಬಹುದು. ನಡವಳಿಕೆಯಲ್ಲಿ ಬಿಗಿತ ಇದ್ದರೆ ಜೀವನ ಸಂಗಾತಿಯೊಂದಿಗೆ … Read more

Grah Gochar 2022: ಮೂರು ದಿನಗಳ ಬಳಿಕ ಈ ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ ಹಾಗೂ ಸ್ಥಾನಮಾನ

Shukra Gochar 2022 Effect: ವೈದಿಕ ಜೋತಿಷ್ಯದ ಪ್ರಕಾರ ಯಾವುದೇ ಒಂದು ಗ್ರಹ ತನ್ನ ಸ್ಥಾನ ಪಲ್ಲಟ ನಡೆಸಿದರೆ, ಅದು ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗುತ್ತದೆ. ಆಗಸ್ಟ್ ತಿಂಗಳು ಆರಂಭಗೊಂಡಿದ್ದು, ಈ ತಿಂಗಳಿನಲ್ಲಿ ಒಟ್ಟು ನಾಲ್ಕು ಗ್ರಹಗಳು ತನ್ನ ಸ್ಥಾನವನ್ನು ಪರಿವರ್ತಿಸಲಿವೆ. ಇವುಗಳಲ್ಲಿ ಮೊದಲನೆಯದಾಗಿ, ಆಗಸ್ಟ್ 7 ರಂದು ಶುಕ್ರ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸಾಮಾನ್ಯವಾಗಿ ಶುಕ್ರನನ್ನು ವೈಭವ ಹಾಗೂ ಸಂಪತ್ತಿನ ಫಲದಾತ ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾದ ಶುಕ್ರನ ಈ ಕರ್ಕ … Read more

Mangal Gochar 2022: ಒಂದು ವಾರದ ಬಳಿಕ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ

ಮಂಗಳ ಗೋಚಾರ ಪ್ರಭಾವ: ನವಗ್ರಹಗಳಲ್ಲಿ ಕಮಾಂಡರ್ ಗ್ರಹ ಎಂದು ಪರಿಗಣಿಸಲಾಗಿರುವ ಮಂಗಳ ಗ್ರಹವು ಆಗಸ್ಟ್ 10ರಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರಸ್ತುತ ಮೇಷ ರಾಶಿಯಲ್ಲಿರುವ ಮಂಗಳನು ಆಗಸ್ಟ್ 10ರ ರಾತ್ರಿ 9:32 ಕ್ಕೆ ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ಮಂಗಳನು ಕೆಲವು ರಾಶಿಯ ಜನರ ಜೀವನದ ಮೇಲೆ ವಿಶೇಷ ಪರಿಣಾಮ ಬೀರಲಿದ್ದಾನೆ ಎಂದು ಹೇಳಲಾಗುತ್ತಿದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಮಂಗಳನು ಉತ್ತಮ ಸ್ಥಾನದಲ್ಲಿದ್ದರೆ ಅವರು ನಿರ್ಭೀತರಾಗಿ ಇರುತ್ತಾರೆ. ಪ್ರತಿ ಕಾರ್ಯದಲ್ಲೂ … Read more