ಫೆಬ್ರವರಿ 16 ಭಯಂಕರ ರಥಸಪ್ತಮಿ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ವಿಪರೀತ ರಾಜಯೋಗ ಹಣದ ಹೊಳೆ ಮುಟ್ಟಿದೆಲ್ಲ ಬಂಗಾರ

ಎಲ್ಲರಿಗೂ ನಮಸ್ಕಾರಇದೆ ಫೆಬ್ರವರಿ ಹದಿನಾರನೇ ತಾರೀಖು ಬಹಳ ವಿಶೇಷವಾಗಿರುವಂತ ರಥ ಸಪ್ತಮಿ ಇರುವುದರಿಂದ ಈ ಒಂದು ರಥ ಸಪ್ತಮಿಯಿಂದ ಸೂರ್ಯನು ತನ್ನ ಪಥವನ್ನು ಬದಲಾಯಿಸುತ್ತಾನೆ. ಇದರಿಂದಾಗಿ ಈ ಸೂರ್ಯದೇವನ ಕೆಲವೊಂದು ಚಲನೆಯಿಂದ ಈ ರಾಶಿಯವರಿಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ ಹಾಗೂ ಈ ರಾಶಿಯಲ್ಲಿ ಇರುವಂತಹ ಜಾತಕದಲ್ಲಿರುವ ದೋಷಗಳು ಕೂಡ ನಿವಾರಣೆಯಾಗುವ ಸಾಧ್ಯತೆ ಇದೆ. ಕೆಲವರಿಗೆ ಇರುವಂತಹ ಆರೋಗ್ಯದ ಸಮಸ್ಯೆಗಳು ದೂರವಾಗುವ ಸಾಧ್ಯತೆ ಇದ್ದು, ಮನೆಯಲ್ಲಿರುವಂತಹ ಗುರು ಹಿರಿಯರ ಆರೋಗ್ಯದಲ್ಲಿ ಕೂಡ ಚೇತರಿಕೆ ಅನ್ನೋದು ಕಂಡುಬರುತ್ತದೆ. ಈ ರಾಶಿಯವರು ಬಹಳಷ್ಟು … Read more